ನಾನ್ ಯಾರಪ್ಪಾ ಅಂದ್ರೆ..

"ಹೆಸರಿನಲೇನಿದೆ, ಮಲ್ಲೆಯ ಹೂವನು ಕಳ್ಳಿಯ ಹೂವೆನೆ ಕಂಪೇನು ಕಡಿಮೆಯಾಗುವುದೇ?" ಅಂತ ಪುಣ್ಯಾತ್ಮರು ಹೇಳಿರ್ ಬೇಕಾದ್ರೂ ಹೆಸರ್ ಕೇಳೋದ್ ಸರಿನಾ? ನಾನೊಬ್ಬ ಕನ್ನಡಿಗ. ಆದ್ರೆ ಇರೋದು ಕೊಂಗ ನಾಡ್ನಲ್ಲಿ.

Friday 21 December, 2007

ಮುರಿದು ಬಿದ್ದ ಸುದ್ದಿ -
ಕುಮಾರ ಸ್ವಾಮಿಯವರ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಂತೆ. ಎಲ್ಲೆಲ್ಲೂ ಪಟಾಕಿ ಶಬ್ದವಂತೆ [ಎಲ್ಲೆಲ್ಲೂ ಯಾಕಪ್ಪಾ ಅಂದ್ರೆ ಎಲ್ಲಾ ಜಾಗವು Dev & sons' ಅವರದ್ದೆ ಅಲ್ವ]. ಅವರಿಗೆ ಹಾರ್ಟ್ ಇಲ್ಲ ಎಂಬೊ ಭಾಜಪರ ಜಪ ಈಗ ಬಂದ್ ಆಗಿದೆಯಂತೆ.
ಅಂತೂ ಇಂತೂ ಇಲ್ಲಿಗೆ ನಮ್ಮ ಹೃದಯವಂತನ ಎರಡು ಕಂತಿನ ಕಂತೆ ಪುರಾಣದ ಅಂತ್ಯ ಆಯ್ತು!

No comments:

“ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ನನಗಿರುವುದು ಒಂದೇ ಕನ್ನಡ.” ಅನಕೃ ಅವರ ಈ ಮಾತು ನಮ್ಮೆಲ್ಲರಿಗೂ ಅನ್ವಯ; ಈ ಬ್ಲಾಗಿಗೂ!